ಪುತ್ತೂರು: ಪುತ್ತೂರು ಸಂಚಾರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ ಗೂನಡ್ಕ ನಿವಾಸಿ ಶಿವಪ್ರಸಾದ್ ಹೃದಯಘಾತದಿಂದ ಇಂದು ಮುಂಜಾನೆ ನಿಧಾನರಾದರು.